ದಶಮಹಾವಿದ್ಯಾ ವಿಶೇಷ ಸಾಧನಾ ಕೋರ್ಸ್
🔱 ಶಕ್ತಿಯ ಜಾಗೃತಿಗೆ ದಾರಿ — ದಶ ಮಹಾವಿದ್ಯೆಯ ದಿವ್ಯ ರಹಸ್ಯ🔱
ನಿಮ್ಮ ಜೀವನದಲ್ಲಿ ಏಕಾಏಕಿ ತಡೆಗಳು, ಅಸಮಾಧಾನ, ಆರ್ಥಿಕ ತೊಂದರೆಗಳು ಅಥವಾ ಸಂಬಂಧಗಳ ಗೊಂದಲಗಳು ಎದುರಾಗುತ್ತಿವೆಯೆ? ದೇವಿಯ ದಶ ರೂಪಗಳ ಆಂತರಿಕ ಶಕ್ತಿ ನಿಮ್ಮ ಜೀವನದ ಎಲ್ಲಾ ಅಡಕಗಳನ್ನು ಮುರಿಯಲು ಸಹಾಯ ಮಾಡುತ್ತದೆ.
🔱 ಈ ಪವಿತ್ರ ಅಧ್ಯಯನದಲ್ಲಿ ನೀವು ತಿಳಿಯುವಿರಿ:
✨ ಪ್ರತಿ ಮಹಾವಿದ್ಯೆಯ ದೈವಿಕ ಶಕ್ತಿ ಮತ್ತು ಅವಳ ತತ್ವ
✨ ಆಂತರಿಕ ಶಕ್ತಿಯನ್ನು ಜಾಗೃತಗೊಳಿಸುವ ಧ್ಯಾನ ವಿಧಾನಗಳು
✨ ಸಮಸ್ಯೆ ನಿವಾರಣೆಗೆ ಸೂಕ್ತ ಜಪ ಮತ್ತು ಪೂಜೆ ವಿಧಾನ
✨ ಆತ್ಮಶಕ್ತಿ ಮತ್ತು ಆತ್ಮವಿಶ್ವಾಸದ ಏರಿಕೆ
🕉️ ದಶ ಮಹಾವಿದ್ಯೆ — ಆತ್ಮಜಾಗೃತಿಯ ಅತಿ ಪವಿತ್ರ ಯಾನ! 👉 ಈಗಲೇ ನಿಮ್ಮ ದಿವ್ಯ ಪ್ರಯಾಣವನ್ನು ಪ್ರಾರಂಭಿಸಿ ಮತ್ತು ಜೀವನವನ್ನು ಪರಿವರ್ತಿಸಿ!

SHRI CHAKRA BLISS
Unlock the hidden power of these four sacred phrases and begin your journey to inner peace, healing, and transformation!
• ನಕಾರಾತ್ಮಕ ಶಕ್ತಿ ನಿವಾರಣಾ ವಿಧಾನ
• ಔರಾ ಶುದ್ಧೀಕರಣ ತಂತ್ರ
• 9 ಚಕ್ರ ರಕ್ಷಣೆ ಮತ್ತು ಶುದ್ಧೀಕರಣ
• ಮಾಂ ಕಾಳಿ ಕವಚ ಸಾಧನೆ
• ಕಾಳಭೈರವ ಉಪಾಸನೆ
👉 ಭಯ, ಅಶಾಂತಿ, ದುಷ್ಟಶಕ್ತಿಗೆ ಅಂತ್ಯ
.
.• ಮಾಂ ತಾರಾ ಸಾಧನೆ
• ಮಾಂ ಷೋಡಶಿ ಸಾಧನೆ (ಆಕರ್ಷಣಾ ಶಕ್ತಿ)
• ಮಾಂ ಬಾಗ್ಲಾಮುಖಿ – ಅಡೆತಡೆ ಭಂಗ
• ಮಂತ್ರ, ಯಂತ್ರ, ಆಸನ, ಧ್ಯಾನ ವಿಧಾನ • ಸರಿಯಾದ ಸಾಧನಾ ಶಿಸ್ತು
👉 ಒಳಗಿನ ಶಕ್ತಿಯ ಜಾಗೃತಿ
• ಮಾಂ ಭುವನೇಶ್ವರಿ – ಸಮೃದ್ಧಿ
• ಮಾಂ ಮಾತಂಗಿ – ವಿದ್ಯೆ, ವಾಣಿ, ನಾಯಕತ್ವ
• ಮಾಂ ಕಮಲಾತ್ಮಿಕಾ – ಲಕ್ಷ್ಮೀ ಕೃಪೆ
• ಜೀವನ ಉದ್ದೇಶ ಸ್ಪಷ್ಟತೆ • ದೀರ್ಘಕಾಲಿಕ ಸಾಧನಾ ಮಾರ್ಗದರ್ಶನ
👉 ಜೀವನದ ಹೊಸ ಅಧ್ಯಾಯ ಆರಂಭ 🌼
.
ದೇವಿಯ 10 ಮಹಾ ರೂಪಗಳು
🔥 ಈ ವಿಶೇಷ ಸಾಧನೆಯಲ್ಲಿ ನೀವು ಕಲಿಯುವಿರಿ:
🔹 ದೇವಿ ಕಾಳಿ ಕವಚ – ಅಚಲ ರಕ್ಷಣೆ
🔹 ತಾರಾ ದೇವಿ ಮಂತ್ರ ಸಾಧನೆ
🔹 ಷೋಡಶಿ – ಆಕರ್ಷಣಾ ಶಕ್ತಿ
🔹 ಭುವನೇಶ್ವರಿ – ಐಶ್ವರ್ಯ ವೃದ್ಧಿ
🔹 ಭೈರವೀ – ಧೈರ್ಯ ಮತ್ತು ಶಕ್ತಿ
🔹 ಛಿನ್ನಮಸ್ತಾ – ಅಡೆತಡೆ ಭಂಗ
🔹 ಧೂಮಾವತಿ – ಶಾಪ ನಿವಾರಣೆ
🔹 ಬಾಗ್ಲಾಮುಖಿ – ಶತ್ರು ನಿಗ್ರಹ
🔹 ಮಾತಂಗಿ – ವಾಣಿ, ವಿದ್ಯೆ, ನಾಯಕತ್ವ
🔹 ಕಮಲಾತ್ಮಿಕಾ – ಲಕ್ಷ್ಮೀ ಕೃಪೆ 🌼e

ನಮ್ಮ ಗುರುಗಳಿಗೆ ಹಾಗೂ ನಾಮ ಗ್ರೂಪಿನಲ್ಲಿರುವ ತಾಯಿಂದಿರಿಗೂ ಅಕ್ಕಂದಿರು ಹಾಗೂ ನಮ್ಮ ಅಣ್ಣ ತಮಂದಿರಿಗೂ ಕೂಡ ಒಂದನೆಗಳು ಈ ಗುಂಪು ಅನೋಕಿಂತ ನಾವೆಲ್ಲರೂ ಆ ತಾಯಿ ಮಕ್ಕಳು ಒನ್ಡೆ ಕುಟುಂಬದವರು ಆಗಿದೀವಿ ಆನೊಂದು ನನ್ನ ಭಾವನೆ ಈ ಕ್ಲಾಸ ನಲಿ ಸುಮಾರು ವಿಚಾರಗಳನ್ನ ಗುರುವಿನಿಂದ ಮತು ನಿಮ್ಮಿಂದ ಕುಡ ಕೆಲವು ಮಾಹಿತಿಗಳು ತಿಳಿದುಕೊಂಡಿರೋದು ನಿಜ e ಕ್ಲಾಸ್ ನೆನೆಗೆ ಮುಕ್ತಾಯ ಕಾಗೋಡು ಬೇಡ ಇನ್ನೂ ಗುರುಗಳಿಂದ ಲಲಿತಾ ದೇವಿ ಇನ್ನೂ ವಿಚಾರಗಳನ್ನ ತಿಳಿದೂ ಕೊಳ್ಳೋದು ಇನ್ನೂ ಇದೆ ಮತ್ತೊಂದು ವಿಚಾರ ಅಂದ್ರೆ ಮಲ್ಲಿಕಾರ್ಜುನ ಅಂತ ಗುರುಗಳನ್ನ ಪಡಿಯೋಕ್ಕೆ ನಾನು ತುಂಬ ಅದೃಷ್ಟ ಪಾಟಿದೀನಿ ಯಾಕೆಂದರೆ ಅವರು ತುಂಬ ತಾಳ್ಮೆ ಮಾತೆ ನಮಗೆ ಕೊಡುವ ಗೌರವ ಅಸಕ್ತಿ ಕೆಲವು ಮಾಹಿತಿಗಳು ಮಾತೇ ಮಾತೇ ಕೇಳಿದ್ರು ಬೇಜಾರ್ ಹಾಗದೇ ಶಾಂತಿ ರೀತಿ ಯಲಿ ಹೇಳಿಕೊಡ್ತಾರೆ ಸೊ ಅವರು ಸಹಾನುಭೂತಿ ಅಂಥ ಹೇಳಿದ್ರು ತಪ್ಪಾಗಲಾರದು ನಿಜ ಹೇಳಬೇಕೆಂದರೆ ಅವರ ಧ್ವನಿ ಕೇಳೋಕೆ ಚಂದ ನಮ್ಮನ್ನೆಲರಿಗೂ ಒಂದೇ ಮನಸಿನಿಂದ ನೋಡುತ್ತಾರೆ ಅವರಿಗೆ ತಾಯಿ ಜಗನ್ ಮಾತೆ ಆಯಸ್ಸು ಆರೋಗ್ಯ ಸಿರಿ ಸಂಪತ್ತು ಕೊಡ್ಲಿ ನಮಗೆ ಸಿಕ್ಕಿದ್ರೆ ಇಂತ ಈ ಗುರುನೆ ಸಿಗಲಿ ಅಂತ ತಾಯಿ ಅತ್ರ ಕೇಳಿಕೊಳ್ಳುತ್ತೇನೆ ಮತೆ ಇನ್ನೂ ಉಳಿದಿರುವ ಯಲ್ಲ ಅಕ್ಕಅಂದ್ರು ತಾಯಿಂದ್ರು ಅಣ್ಣತಮ್ಮಂದಿರು ಕೂಡ ಆ ಜಗನ್ ಮಾತೆ ಜಗನ್ನಾಥ್ ಆಯಸ್ಸು ಆರೋಗ್ಯ ಸಿರಿ ಸಂಪತ್ತು ಕೊಡ್ಲಿ ಅಂಥ ನನಿಗೆ ಸೇರ್ಸಿ ಬೇಡಿಕೊಳ್ತೀನಿ Next ಈ ಕುಟುಂಬದಿಂದ ಬೇರೆ ವಿದ್ಯೆ ವಿಧಾನ ಗಳನ್ನ ಕಲಿಯೋಣ ಮತ್ತು ಬೇರೆ ಯವರಿಗೂ ಕೂಡ ಅವಕಾಶ ಮಾಡಿಕೊಡೋಣ 🙏🙏🙏

Namaste gurugale, Thank you for your teaching and guiding us towards spirituality. It was one of the best experience in my life ..I am always grateful towards you gurugale. And my heartful thank to for explaining and teaching Lalitha sahasranama so beautifully with a cheerful face . Once again thank you for teaching us with patience and love 🙏🏻

Namaste Gurugale, I sincerely thank you for your guidance and blessings that led us towards spirituality. This learning journey has been a truly memorable and enriching experience in my life, and I will always remain thankful to you, Gurugale. My heartfelt gratitude to for teaching Lalitha Sahasranama with such clarity and grace. Her joyful approach and patient explanations made every session meaningful and pleasant. Once again, thank you for sharing your knowledge with so much care and compassion.

Hi Namaste & thankyou Guruji for teaching use life improving skills under your guidance
I am glad to be in this group we means we are Blessed ✋ by Lalitha Parameshwari thai 🌙 under your Shri vidya
When we meet new person's we would be thinking about the person attitude but the group members in class every one wr positive minds the feel was like we with family persons Thankyou rest in the your Team Love you all God bless you every one
Lokah samastah sukino Bhavantu 🙏

ಇವತ್ತಿಗೆ 9 ದಿನದ ಸಾಧನೆಯಲ್ಲಿ ನನ್ನದೊಂದು ಅನುಭವ ಹೇನು ಅಂದ್ರೆ ನನ್ನ ಅಪ್ಪಾಜಿಗೆ ಬ್ರೈನ್ ಆಪರೇಷನ್ ಆಗಿ ಸುಮಾರು 4 ಮಂತ್ ಆಗಿತ್ತು ತುಂಬಾ ಚಿಂತಾಜಾನಕ ಆಗಿತ್ತು ನಾವೇ ಊಟ ಮಾಡಿಸ್ಬೇಕಿತ್ತು ಇತರೆ ಹೆಲ್ಲ ಸೇವೆ ಮಾಡ್ಬೇಕಾಗಿತ್ತು ಆಗು ಸಾಕಷ್ಟು ಅಸ್ಪೆಟಲ್ ಗೆ ಹಣ ಖರ್ಚ್ ಆಗಿ ನಾನು ಇವಾಗ್ಲೂ ಕೂಡ ಸಾಲದಲ್ಲಿ ಇದ್ದೇನೆ ಆಗು ಆ ಸಾಲ ತೀರಿಸೋಕೆ ನನ್ನ ಅತ್ತಿರ ಇರೋ ಆಭರಣ ಮಾರಿ ತೀರಿಸಬೇಕು ಅಂತ ಹೊರಟಿದ್ದೆ ಅಪ್ಪಾಜಿ ಕಡೆನೂ ತುಂಬಾ ಯೋಚನೆ ಮಾಡ್ತಾ ಇದ್ದೆ ಇನ್ನೇನು ನನ್ ಲೈಫ್ ಇಷ್ಟರಲ್ಲೇ ಕಳಿತ ಇದೆ ಹೆಂಬಾ ಬೇಸರ ಚಿಂತೆ ಯಲ್ಲಿ ಇದ್ದೆ. ಆದರೆ ನನ್ನ ತಾಯಿ ಆಗು ನಂಬಿರುವ ನನ್ನ ಗುರುಗಳು ನನ್ನ ಕೈ ಬಿಡಲಿಲ್ಲ ಈ 9 ದಿನದ ಸಾಧನೆಯಲ್ಲಿ ದಿನಾಲೂ ನನ್ನ ಅಪ್ಪಾಜಿ ಗೆ ಬರಿ ಹಾಲು ಪ್ರಸಾದ ಮಾಡಿ ಗುರುಗಳು ಹೇಳಿಕೊಟ್ಟ ಆಗೇ ಮಾಡಿದೆ ಇವತ್ತು ನನ್ನ ಅಪ್ಪಾಜಿ ತುಂಬಾ ಉತ್ತಮವಾಗಿ ಹುಷಾರು ಆಗಿದ್ದರೆ ಈಗ ಅವರೇ ಊಟ ಮಾಡ್ತಾರೆ ಆಗು ಅವರೇ ಈಗ ಮಾತಾಡ್ತಾರೆ ಅಸಿವು ಆದ್ರೆ ಊಟ ಕೇಳ್ತಾರೆ ಇಷ್ಟು ಮಾತ್ರ ಪರಮ ಸತ್ಯ ತುಂಬಾ ಖುಷಿ ಆಗ್ತಿದೆ ಅಂಡ್ ಆದೊಷ್ಟು ಸಾಲ ತೀರಿಸಬೇಕು ಅಂತ ವಡವೆ ಮಾರೋಕೆ ಹೋಗಿದ್ದೆ ಅಲ್ಲಿ ಸಹ ಸಾಲ ಕೊಟ್ಟವರು ಹೇನು ತೊಂದ್ರೆ ಇಲ್ಲ ನೀವ್ ಆರಾಮವಾಗಿ ಕೊಡಿ ಅಷ್ಟೊಂದು ರಿಸ್ಕ್ ತಗೊಂಡು ಕೊಡೋದು ಹೇನು ಬೇಡ ಅಂತ ಹೇಳಿದಾರೆ. ಹೆನೋ ಸ್ವಲ್ಪ ಮನಸಿಗೆ ನೆಮ್ಮದಿ ಸಿಕ್ಕಿದೆ ಖುಷಿನೂ ಸಿಕ್ಕಿದೆ ಇದೆಲ್ಲ ಸಾಧ್ಯ ಆಗಿದ್ದು ನಾನು ಕ್ಲಾಸ್ ಗೆ ಅಟೆಂಡ್ ಮಾಡಿ ನನ್ನ ಗುರುಗಳ ಅಶ್ರಿವಾದ ಆಗು ಆ ತಾಯಿ ಯಾ ಅಶ್ರೀವದದಿಂದ 🙏🙏 ಗುರುಗಳೇ ನಿಮಗೆ ನನ್ನ ಹೃದಯ ಪುರಕವಾಗಿ ಧನ್ಯವಾದಗಳು ಗುರುಗಳೇ ಹರಿ ಕಾಯದೆ ಇರುವ ಗುರು ಕಾಯುವ ಹೆಂಬಾ ಮಾತು ನಿಜ ಮಾಡಿದ್ರಿ ನೀವ್ 🙏🙏ಆಗು ಆ ನನ್ನ ತಾಯಿ ಮತ್ತು ಕ್ಲಾಸ್ ನಲ್ಲಿ ಅಟೆಂಡ್ ಆದಂತ ಹೆಲ್ಲ ಶ್ರೀ ಮಾತೆ ಯಾರಿಗೂ ಧನ್ಯವಾದಗಳು 🙏🙏🙏💐🌹
This isn’t just a course — it’s a spiritual awakening.

HOURS
MINUTES
SECONDS
Yes this workshop will be conducted Live on Zoom.
You will receive emails and whatsapp messages from our team to remind you about the workshop.
You will receive emails and whatsapp messages from our team to remind you about the workshop.
Yes, a pen and paper would help in enhancing the learning experience.
You have to email us on [email protected] to get a refund. Join Now